ನನ್ನಾಸೆಯ ಹೂವೊಂದು ಬಳಿಬಂದು...
Posted date: 29/May/2010

‘ನೀನು ನಂಗೆ ಒಂದು ಕೇಸ್ ಗೆದ್ದುಕೊಟ್ಟರೆ ನಿಂಗೆ ಒಂದು ಕೋಟಿ ಕೊಡ್ತೀನಿ. ಸೋತರೆ ಐವತ್ತು ಕೋಟಿ!’
ಹೀಗೆ ಹೇಳಿದ ನಾಯಕಿ(ಐಂದ್ರಿತಾ ರೇ) ಎದುರಿಗೆ ಇದ್ದ ರಾಶಿ ರಾಶಿ ನೋಟನ್ನು ತೋರಿಸುತ್ತಾಳೆ. ಎದುರಿಗಿದ್ದ ನಾಯಕ ಕಮ್ ಲಾಯರ್ (ಪ್ರಜ್ವಲ್ ದೇವರಾಜ್)ಗೆ ಇಕ್ಕಟ್ಟಿನ ಪರಿಸ್ಥಿತಿ. ಇದೆಂಥದಪ್ಪಾ ಬಿಕ್ಕಟ್ಟು ಎಂದುಕೊಳ್ಳುವ ಹೊತ್ತಿಗೆ ಹುಡುಗಿ ಅವನಿಗೆ ವಿಷಯ ಪ್ರಸ್ಥಾಪ ಮಾಡುತ್ತಾಳೆ. ಹಿಂದೆ ನಡೆದ ಘಟನೆಯನ್ನು ಸವಿವರವಾಗಿ ಹೇಳುತ್ತಾ ಹೋಗುತ್ತಾಳೆ.

CLICK FOR MORE

Manohar. R.(Manu),
chitrataramanu@gmail.com
Photo Journalist
M: 9845549026
  : 9844904440

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed